ಬೇಡರ ವೇಷ ನವಿಲು ಗರಿ ಬಣ್ಣ, ಗೆಜ್ಜೆ, ಮೀಸೆ, ಹತ್ತಿ,ಕೆಂಪು ಬಣ್ಣ,ಕತ್ತಿ,ಡಾಲು,ಕೈಗೆ ನಿಂಬೆ ಹಣ್ಣು, ಕಟ್ಟಿಕೊಂಡು ಬೀದಿಗಿಳಿದರೆ, ಢಣ್ ಢಣಕು ಎಂಬ ಶಬ್ದ ಮೊಳಗಲಾರಂಭಿಸುತ್ತದೆ. ... Todalunudi ಜನವರಿ 28, 2023 0
ಪ್ರವಾಸಿಗರ ಮನಸೆಳೆಯುವ ಅತ್ತಿವೇರಿ ಪಕ್ಷಿಧಾಮ ಸೂರ್ಯ ಉದಯಿಸುವ ಮುನ್ನವೇ ಹಕ್ಕಿಗಳ ಚಿಲಿಪಿಲಿ ಸದ್ದು, ಎಲ್ಲಿ ನೋಡಿದರೂ ಅಲ್ಲಿ ಪಕ್ಷಿಗಳು, ಪಕ್ಷಿಗಳ ಹಾರಾಟ, ಕೂಗಾಟ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆ... Todalunudi ಜನವರಿ 21, 2023 0
ಹಸಿರ ಒಡಲು ಮಲೆನಾಡ ಮಡಿಲು ಮಲೆನಾಡು "ನಿಸರ್ಗ ರಮಣೀಯತೆಯ ಬೀಡು ಗ್ರಾಮೀಣತೆಯ ಸೊಗಡು". ಮಲೆನಾಡಿನ ಪ್ರಕೃತಿ ಸೌಂದರ್ಯ, ಗ್ರಾಮೀಣ ಜನರ ಸಾಮಾನ್ಯತೆಯಲ್ಲಿ ಅಸಾಮಾನ್ಯವಾದ ಬದುಕು ಬಲು ಸುಂದರ.... Todalunudi ಜನವರಿ 18, 2023 0
ದಾರಿ ತಪ್ಪಿರುವುದು ಶಿಕ್ಷಣ ವ್ಯವಸ್ಥೆಯೋ ವಿಧ್ಯಾರ್ಥಿಗಳೊ ಶಿಕ್ಷಣ ಒಂದು ಅಮೂಲ್ಯವಾದ ಸಂಪತ್ತು ಅದನ್ನು ಅಷ್ಟು ಶ್ರದ್ದೆ ಇಂದ ಭಕ್ತಿಯಿಂದ ಹಿಂದಿನ ಗುರುಕುಲ ಅಥವಾ ಶಿಕ್ಷಣ ಪದ್ಧತಿಯಲ್ಲಿ ನಾವು ಕಾಣಬಹುದು. ಪ್ರಸ್ತುತ ಶಿಕ್ಷಣ ಎಂ... Todalunudi ಜನವರಿ 18, 2023 0
ವಿಶ್ವವೇ ಬಾಂಬ್ ಸೈಕ್ಲೋನ್ ನಿಂದ ತತ್ತರಿಸುತ್ತಿದೆ-ನಾಗೇಶ್ ಹೆಗಡೆ ರಸಿ -ಬಿಸಿ ಪ್ರಳಯಕ್ಕೆ ಪೆಟ್ರೋಲ್, ಡೀಸೆಲ್ ಕಾರಣವಲ್ಲ ಬಂಡವಾಳಶಾಹಿ ಅರ್ಥವ್ಯವಸ್ಥೆಯೇ ಕಾರಣ.ಹೆಚ್ಚುತ್ತಿರುವ ಜಾಗತಿಕ ತಾಪಮಾನಗಳಿಂದ ವಾಯುಪದರ ಹಾಗೂ ಓಝೊನ್ ಪದರವು ನಾಶವಾ... Todalunudi ಡಿಸೆಂಬರ್ 28, 2022 0
ಭಾರತದಲ್ಲಿ ಇಳಿ ವಯಸ್ಸಿನ ಸಮಸ್ಯೆಗಳು. ಎಲ್ಲೋ ಒಂದು ಮಾತು ಕೇಳಿದ ನೆನಪು, ಈ ಜಗತ್ತಿನಲ್ಲಿ ಮಕ್ಕಳು ಕೆಟ್ಟವರಿರಬಹುದು ಹೊರತು ಹೆತ್ತ ತಂದೆ- ತಾಯಿಯರಲ್ಲ. ಈ ಮಾತು ಎಷ್ಟು ಸತ್ಯ. ಒಂಬತ್ತು ತಿಂಗಳು ಹೆತ್ತು ಹೊ... Todalunudi ಡಿಸೆಂಬರ್ 21, 2022 0
ಗುಂಡಿಗಳ 'ರಾಜ್ಯದಲ್ಲಿ 'ಗುಂಡಿ, ಕಂಡ ಕಂಡಲ್ಲಿ ಕಣ್ಣು ಹಾಯಿಸಿದಲ್ಲಿ ಕಾಲು ಹಾಕಿದಲ್ಲಿ ಕಾಣಸಿಗುತ್ತವೆ. ನಮ್ಮ ರಾಜ್ಯದಲ್ಲಂತೂ ರಸ್ತೆಗಿಂತ ಗುಂಡಿಗಳೇ ಹೆಚ್ಚು. ಹಾಗಾದರೆ ಗುಂಡಿ ಸಾಮಾನ್ಯವಾದ... Todalunudi ಡಿಸೆಂಬರ್ 10, 2022 1
ಹುಟ್ಟಿದಾಗಿಂದ ಸಾಯುವವರೆಗೂ ಮನುಷ್ಯನ ಜೀವನದಲ್ಲಿ ಅವನು ಬೇರೆ ಬೇರೆ ರೀತಿಯ ಒತ್ತಡಗಳನ್ನು ಎದುರಿಸುತ್ತಾನೆ. ಅದೇ ಒತ್ತಡ ಮುಂದುವರೆದು ಖಿನ್ನತೆ, ಮತ್ತು ಹಲವಾರು ಆರೋಗ್ಯ... Todalunudi ಡಿಸೆಂಬರ್ 08, 2022 0
ಹಿಂದೂ ಸಂಸ್ಕೃತಿಗೆ ಅವನತಿ ಇಲ್ಲ.....🚩 ಹಿಂದೂ ಎನ್ನುವುದು ಧರ್ಮವಲ್ಲ, ಇದು ನಮ್ಮ ಸಂಸ್ಕೃತಿ, ನಮ್ಮ ಜೀವನದ ಪದ್ದತಿ. ಈ ಭೂಮಿಯ ಸಾವಿರ ಸಾವಿರ ವರ್ಷಗಳ ಹಿಂದೆಯೇ ಸಿಂಧೂ ನಾಗರಿಕತೆ, ಹರಪ್ಪ-ಮೆಹೆಂಜೋದಾರ್ ನಾಗರಿಕ... Todalunudi ನವೆಂಬರ್ 29, 2022 0